DwarkaMai - Sai Baba Forum

Indian Spirituality => Mantras and Slokas => Topic started by: raghav.kamath on January 19, 2015, 02:03:10 AM

Title: Daily shlokas in kannada with meanings
Post by: raghav.kamath on January 19, 2015, 02:03:10 AM
Updated refering kannada books                                         
                                                    ಸೋಮವಾರ
                                                           ಶಿವ
1)ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
ಯಜಾ-ಪ್ರಾರ್ಥನೆ
ಉರ್ವಾರುಕಂ-ಸೌತೆಕಾಯಿ(ಹಣ್ಣಾದ ಸೌತೆಕಾಯಿ ಹೇಗೆ ಸುಲಭವಾಗಿ ಬಳ್ಳಿಯಿಂದ ಬೇರ್ಪಡುತ್ತದೆಯೋ)
ಇವ-ತರಹ
2)ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ
ಅಮೃತೇಶಾಯ-ಚಿರಂಜೀವಿಗಳ ಒಡೆಯ
3)ನಮಸ್ತೇ ಅಸ್ತು ಭಾಗವನ್ ವಿಶ್ವೇಶ್ವರಾಯ ಮಹಾದೇವಾಯ
ತ್ರಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿ ಕಾಲಾಯ
ಕಾಲಗ್ನಿ ರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ
ಸರ್ವೇಶ್ವರಾಯ ಸದಾಶಿವಾಯ ಶ್ರೀಮಾನ್ ಮಹಾದೇವಾಯ ನಮಃ
ತ್ರಿಪುರಾಂತಕಾಯ-ಮೂರು ಲೋಕಗಳ ಅಂತ್ಯ ಮಾಡುವವನೆ
ತ್ರಿಕಾಗ್ನಿ ಕಾಲಾಯ-ಮೂರು ತರಹದ ಅಗ್ನಿಯನ್ನು ನಾಶಮಡುವವನೆ
ಕಾಲಗ್ನಿ-ಕಾಲವೆಂಬ ಅಗ್ನಿ(ಮರಣದ ಸಮಯ)
ರುದ್ರಾಯ-ನಾಶಮಡುವವನೆ
4)ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ ಶಿವಃ ಪ್ರಚೋದಯಾತ್
                                             ಮಂಗಳವಾರ
                                               ಗಣಪತಿ
1)ಗಣಾನಾಂ ತ್ವಾ ಗಣಪತಿಂ ಹವಾಮಯೇ ಕವಿಂ ಕವೀನಾಂ
ಉಪಮಶ್ರವಸ್ತಮಂ ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪಥ ಆನಃಶ್ರುನ್ವನ್ನ ದಿಭಿಸೀಧ ಸಾದನಂ
ಗಣಾನಾಂ-ಗಣಗಳ ರಾಜ
ಹವಾ-ಪ್ರಾರ್ಥನೆ
ಕವಿಂ ಕವೀನಾಂ-ಕವಿಗಳಿಗೆ ಕವಿ
ಉಪಮಶ್ರವಸ್ತಮಂ-ಉನ್ನತ ವೈಭವ ಉಳ್ಳವನು
ಉಪಮ-ಉನ್ನತ
ಶ್ರವಸ್-ವೈಭವ
ತಮಂ-ತುಂಬಾ
ಜ್ಯೇಷ್ಠರಾಜಂ-ಹಿರಿಯ ರಾಜನೆ
ಬ್ರಹ್ಮಣಾಂ-ಬ್ರಹ್ಮ
ಬ್ರಹ್ಮಣಸ್ಪಥ-ಬ್ರಾಹ್ಮಣರ ಅಧಿಪತಿ
ಆ-ಪ್ರಚೋದಿಸುವವನು
ನಃ-ನಮ್ಮ
ಶ್ರುಣ್ವನ್ನುತಿಭೀಃ-ಪ್ರಾರ್ಥನೆಯನ್ನು ಕೇಳು
ಸೀಧಸಾದನಂ-ಕೂರುವ ಆಸನದಲ್ಲಿ ಕುಳಿತುಕೋ
2)ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ
ಶುಕ್ಲ-ಬಿಳಿ
3)ಗಜಾನನಂ ಭೂತಗಣಾದಿ ಸೇವಿತಂ ಕಪಿಥ್ಥಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ
ಕಪಿಥ್ಥಜಂಬೂ- ಬೇಲದ ಹಣ್ಣು ಮತ್ತು ಜಾಂ ಹಣ್ಣು
4)ಅಗಜಾನನ ಪದ್ಮಾರ್ಕಂ ಗಜಾನನ ಅಹರ್ನಿಶಂ
ಅನೇಕದಂ ತಂ ಭಕ್ತಾನಾಂ ಏಕದಂತ ಉಪಾಸ್ಮಹೇ
ಅಗಜಾನನ-
ಅಗಜ-ಪಾರ್ವತಿ
ಆನನ-ಮುಖ
ಅಹರ್ನಿಶಂ-ಬೆಳಗ್ಗೆ ಮತ್ತು ರಾತ್ರಿ
ದಂತಂ-
ದಂ-ಕೊಡು
ತಂ-ನೀನು
5)ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
ತುಂಡ-ಸೊಂಡಿಲು
ಸರ್ವದಾ-ಯಾವಾಗಲೂ
6)ಪ್ರಣಮ್ಯ ಶಿರಸಾ ದೇವಂ ಗೌರೀ ಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
7)ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್
ದಂತಿ-ದಂತ ಉಳ್ಳವನು
                                             ಪಾರ್ವತಿ
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣೀ ನಮೋಸ್ತುತೇ
                                               ಅನ್ನಪೂರ್ಣ
ಅನ್ನಪೂರ್ಣೀ ಸದಾಪೂರ್ಣೀ ಶಂಕರ ಪ್ರಾಣವಲ್ಲಭೇ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ
ಪ್ರಾಣವಲ್ಲಭೇ-ಪತ್ನಿ
                                                 ದುರ್ಗೆ
1)ಯಾ ದೇವೀ ಸರ್ವಭೂತೇಶು ಮಾತೃ ರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿ ರೂಪೇಣ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಸಂಸ್ಥಿತಃ -ವಾಸಿಸುವುದು
2)ಓಂ ಕಾತ್ಯಯಿನೇಚ ವಿದ್ಮಹೇ ಕನ್ಯಾಕುಮಾರಿ ಧೀಮಹಿ ತನ್ನೋ ದುರ್ಗೆ ಪ್ರಚೋದಯಾತ್
                                              ಗೋಮಾತಾ
ಸುರಭೀರ್ ವೈಷ್ಣವೀ ಮಾತಃ ಸುರಲೋಕೇ ಮಹೀಯಸೇ
ಗ್ರಾಸ ಮುಸ್ಟಿರ್ಮಯಾದತ್ತಾ ಸುರಭೇ ಪ್ರತಿಗೃಹ್ಯತಾಂ
ಸುರಭೀ-ಹಸು
ಮಹೀಯಸೇ-ಕೇಳಿದನ್ನು ಕೊಡುವ
ದತ್ತಾ-ಕೊಟ್ಟ
ಪ್ರತಿಗೃಹ್ಯತಾಂ-ಸ್ವೀಕರಿಸು
                                                            ಭುದವಾರ
                                      ಕೃಷ್ಣ
1)ವಾಸನಾದ್ ವಾಸುದೇವೋಸಿ ತೇ ಜಗತ್ರಯಂ
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೇ
ಭೂತ-ಜೀವಿ
2)ನಮೋ ಬ್ರಾಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ
ಜಗದ್ ಹಿತಾಯತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ
3)ನಮೋಸ್ತು ಅನಂತಾಯ ಸಹಸ್ರಮೂರ್ತಯೇ ಸಹಸ್ರಪಾದಕ್ಷಿ
ಶಿರೋರುಬಾಹವೇ ಸಹಸ್ರನಾಮ್ನೆ ಪುರುಷಾಯಶಾಶ್ವತೇ ಸಹಸ್ರಕೋಟಿ ಯುಗಧಾರಿಣೇ ನಮಃ
ಮೂರ್ತಯೇ-ರೂಪ
4)ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
5)ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ
ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ
ನಾಥ-ಒಡೆಯ
6)ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
ಚಾಣೂರ-ಕಂಸನೊಂದಿಗೆ ಇದ್ದ ಮಲ್ಲವೀರ
7)ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ
ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
ಅರವಿಂದ-ಕಮಲ
ವಿನಿವೇಶ-ಪ್ರವೇಶಿಸು
ವಟ-ಆಲದ ಮರ
ಪುಟೇ-ಮಡಚಿ
8)ಗೋವಿಂದೇತಿ ಸದಾಸ್ನಾನಂ ಗೋವಿಂದೇತಿ ಸದಾಧ್ಯಾನಂ
ಗೋವಿಂದೇತಿ ಸದಾಜಪಂ ಸದಾ ಗೋವಿಂದ ಕೀರ್ಥನಂ
                                                            ಗುರುವಾರ
                                                     ಗುರು
1)ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ
ಪರಂ-ಸರ್ವೋಚ್ಚ
ತಸ್ಮೈ-ನಿನಗೆ
2)ದೇವನಾಂಚ ಋಷಿನಾಂಚ ಗುರು ಕಾಂಚನ ಸನ್ನಿಭಂ
ಬುದ್ಧಿಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪತಿಂ
3)ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
4)ಕಾಶ್ಯಪೋತ್ರಿಭರದ್ವಾಜಃ ವಿಶ್ವಾಮಿತ್ರೋ ಗೌತಮಃ
ಜಮದಗ್ನಿರ್ವಸಿಷ್ಟಶ್ಚ ಸಪ್ತೈತೇ ಋಷಯಃ ಸ್ಮೃತಃ
5)ಓಂ ದತ್ತಾತ್ರೇಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್
6)ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೇಚ ಧೀಮಹಿ ತನ್ನೋ ಗುರು ಪ್ರಚೋದಯಾತ್
7)ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್
8)ಓಂ ಶಿರಡಿವಾಸಾಯ ವಿದ್ಮಹೇ ಸಚ್ಚಿದಾನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್
                                                           ವಿಷ್ಣು
1)ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿದ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
ಸಶಂಖ ಚಕ್ರಂ ಸಕಿರೀಟ ಕುಂಡಲಂ ಸಪೀತ ವಸ್ತ್ರಂ ಸರಸೀರುಹೇಕ್ಷಣಂ
ಸಹಾರವಕ್ಷಸ್ಥಳ ಶೋಭಿಕೌಸ್ತುಬಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ
ಗಮ್ಯಂ-ಪಡೆಯುವುದು
ಸಪೀತ-ಹಳದಿ
ಸರಸೀರುಹೇಕ್ಷಣಂ-ಕಮಲದಂಥ ಕಣ್ಣುಲ್ಲವನೆ
ಸಹಾರ-ಅಗಲವಾದ
ವಕ್ಷಸ್ಥಳ-ಎದೆ
ಕೌಸ್ತುಬಂ-ಶ್ರೇಷ್ಠ ಆಭರಣ
2)ಕಾಯೇನವಾಚ ಮನಸೇಂದ್ರಿಯೈರ್ವ ಬುದ್ಯಾತ್ಮನಾವ ಪ್ರಕೃತಿ ಸ್ವಭಾವಾತ್
ಕರೋಮಿಯದ್ಯದತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ
ಬುದ್ಯಾತ್ಮ-ಬುದ್ಧಿ ಮತ್ತು ಆತ್ಮ
ಪ್ರಕೃತಿ ಸ್ವಭಾವಾತ್-ಸಹಜ ಕಲುಷಿತ ಮನಸ್ವಭಾವ
ಪರಸ್ಮೈ-ಬೇರೆಯವರಿಗೆ-ದೇವರಿಗೆ
3)ಮಂಗಲಂ ಭಾಗವನ್ ವಿಷ್ಣು ಮಂಗಲಂ ಮಧುಸೂಧನಃ
ಮಂಗಲಂ ಪುಂಡರೀಕಾಕ್ಷ್ಃ ಮಂಗಲಂ ಗರುಡ ಧ್ವಜಃ
4)ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ
ಪಂಕಜಾಂಘ್ರಯೇ-ಕಮಲ ತುಂಬಿದ ಪಾದ
5)ಓಂ ನಾರಾಯಣಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
                                                      ಶುಕ್ರವಾರ
                                        ಲಕ್ಷ್ಮಿ
1)ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಷ್ಮೀಶ್ಚ ಸರಸ್ವತಿ
ಶ್ರೀ ಲಕ್ಷ್ಮಿರ್ವರ ಲಕ್ಷ್ಮೀಶ್ಚ ಪ್ರಸನ್ನಮಮಸರ್ವದಾ
2)ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ
ಸರ್ವಪಾಪ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ
ಸರ್ವಜ್ನೆ ಸರ್ವವರದೇ ಸರ್ವ ದುಷ್ಟಭಯಂಕರೀ
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನೀ
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮೀ ನಮೋಸ್ತುತೇ
ಆದ್ಯಂತರಹಿತೇ ದೇವಿ ಆದಿಶಕ್ತಿ ಮಹೇಶ್ವರೀ
ಯೋಗಗ್ನೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ತುತೇ
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ
ಮಹಾಪಾಪ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ
ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣೀ
ಪರಮೇಶೀ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತುತೇ
ಶ್ವೇತಾಂಬರದರೇ ದೇವಿ ನಾನಾಲಂಕಾರ ಭೂಷಿತೇ
ಜಗಸ್ಥಿತೆ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತುತೇ
ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇತ್ ಭಕ್ತಿ ಮಾನ್ನರಃ
ಸರ್ವಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ
ಎಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ
ದ್ವಿಕಾಲಂ ಯಃ ಪಠೇನ್ನಿತ್ಯಂ ಧನಧಾನ್ಯ ಸಮನ್ವಿತಃ
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ
ಮಹಾಲಕ್ಷ್ಮೀರ್ ಭವೇರ್ನಿತ್ಯಂ ಪ್ರಸನ್ನಾ ವರದಾ ಶುಭಾ
ಸರ್ವಜ್ನೆ-ಸಿದ್ಧಿ ಬುದ್ಧಿ-ಆದ್ಯಂತರಹಿತೇ-ಸ್ಥೂಲ ಸೂಕ್ಷ್ಮ-ಪದ್ಮಾಸನಸ್ಥಿತೇ-ಶ್ವೇತಾಂಬರದರೇ
ಸಿದ್ಧಿ-ಯಶಸ್ಸು
ಸ್ಥೂಲ ಸೂಕ್ಷ್ಮ-ದೈಹಿಕ ಹಾಗು ಮಾನಸಿಕ
ಮವಾಪ್ನೋತಿ-ಪಡೆಯುವುದು
ಸಮನ್ವಿತಃ-ಲಭಿಸುವುದು
3)ಓಂ ಮಹದೇವೈಚ ವಿದ್ಮಹೇ ವಿಷ್ನುಪತ್ನೀಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್
                    ಶಾರದಾ
ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾದಾನಂಚ ದೇಹಿಮೇ
                     ಸರಸ್ವತಿ
1)ಸರಸ್ವತಿ ನಮಸ್ತುಬ್ಯಂ ವರದೇ ಕಾಮರೂಪಿಣೀ
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತುಮೇ ಸದಾ
2)ಯಾ ಕುಂದೇಂದು ತುಷಾರಹಾರ ಧವಲಾ
ಯಾ ಶುಭ್ರ ವಸ್ತ್ರಾವೃತಾ ಯಾ ವೀಣಾ ವರದಂಡ ಮಂದಿತ ಕರಾ
ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮ್ಹಾಚ್ಯುತ ಶಂಕರ ಪ್ರಬ್ರುತಿಭಿದೇವೈಃ
ಸದಾ ಪೂಜಿತಾ ಸಾಮಾಂಪಾತು ಸರಸ್ವತೀ ಭಗವತೀ ನಿಶ್ಯೇಷ ಜಾಢ್ಯಾಪಹಃ
ಕುಂದೇಂದು-
ಕುಂದ-ಮಲ್ಲಿಗೆ
ಇಂದು-ಚಂದ್ರ
ತುಷಾರ-ಹಿಮ
ಧವಲಾ-ಬಿಳಿ
ಅಚ್ಯುತ-ವಿಷ್ಣು
ಪ್ರಬ್ರುತಿಭಿ-ಆರಂಭ
ಸಾಮಾಂಪಾತು-
ಸ-ಅವಳು
ಮಾಂ-ನಾನು
ಪಾತು-ಕಾಪಾಡು
ನಿಶ್ಯೇಷ-ಶೇಷವಿಲ್ಲದೆ
ಜಾಢ್ಯಾ-ನಿಷ್ಕ್ರಿಯತೆ
ಅಪಃ-ಹೊರಗೆ ಹಾಕು
                                            ತುಳಸಿ
1)ಯನ್ಮೂಲೇ ಸರ್ವ ತೀರ್ಥಾನೀ ಯನ್ಮಧ್ಯೇ ಸರ್ವದೇವತಾಃ
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ
2)ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೋದ್ಭೋತೇ ತುಳಸೀ ತ್ವಾಂ ನಮಾಮ್ಯಹಂ
ಪ್ರಸೀದ-ಕರುಣಿಸು
ಪಂಚಕನ್ಯಾ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ
                                                            ಶನಿವಾರ
                                        ರಾಮ
1)ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಭದ್ರಾ-ಪವಿತ್ರನಾದ
ರಾಮಚಂದ್ರಾಯ-ಚಂದ್ರನಂತೆ ಹೊಳಪುಳ್ಳ ರಾಮನೇ
ವೇಧಸೇ-ವೇದಗಳನ್ನು ಬರೆದವನೆ
2)ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
3)ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ
                                                ಮಾರುತಿ
1)ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ದಿಮತಾಂ ವರಿಷ್ಟಂ
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ
ಜವಂ-ವೇಗ
ವಾತಾತ್ಮಜಂ
ವಾತ-ವಾಯು
ಆತ್ಮಜ-ಮಗ
ಯೂಥ-ಸೈನ್ಯ
2)ಬುದ್ದಿರ್ಬಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತ
ಅಜಾಡ್ಯತ್ವಂ ವಾಕ್ಪಟತ್ವಂ ಚ ಹನುಮತ್ ಸ್ಮರಣಾಭವೇತ್
3)ಅಂಜನಾನಂದನಂ ವೀರಂ ಜಾನಕೀ ಶೋಕನಾಶನಂ
ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ
ಅಕ್ಷ-ರಾವಣನ ಮಗ
4)ಓಂ ಆಂಜನೇಯಾಯ ವಿದ್ಮಹೇ ಮಹಬಲಾಯ ಧೀಮಹೀ ತನ್ನೋ ಹನುಮಾನ್ ಪ್ರಚೋದಯಾತ್
                                          ನವಗ್ರಹ ಮತ್ತು ಶನಿ
1)ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ
2)ಸೂರ್ಯಪುತ್ರೋ ದೀರ್ಘದೇಹೋ ವಿಶಾಲಕ್ಷಃ ಶಿವಪ್ರಿಯ
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ
ವಿಶಾಲಕ್ಷಃ-ಅಗವಾದ ಅಕ್ಷಿ ಉಳ್ಳವನು
ಶನಿ ಪೀಡಾಹರ ಸ್ತೋತ್ರ
2)ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ
ಅಂಜನ-ಕೆಂಡ
ಛಾಯಾ ಮಾರ್ತಂಡ- ಛಾಯಾ-ರವಿ ಪುತ್ರ
3)ಓಂ ಶನೈಶ್ಚರಾಯ ವಿದ್ಮಹೇ ಛಾಯಾಪುತ್ರಾಯ ಧೇಮಹೀ ತನ್ನೋ ಮಂದಃ ಪ್ರಚೋದಯಾತ್
4)ಓಂ ಹ್ರಾಂ ಹ್ರೀಂ ಹ್ರೌಮ್ ಸಃ ಶನೇಶ್ಚರಾಯ ನಮಃ
                                            ವೆಂಕಟರಮಣ
1)ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ವೇಂಕಟನಾಥಯ ಶ್ರೀನಿವಾಸಾಯತೇ ನಮಃ
2)ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ
                                                ನರಸಿಂಹ
1)ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್
                                                        ಭಾನುವಾರ
                                            ಸೂರ್ಯ
1)ಉದಯೇ ಬ್ರಹ್ಮಸ್ವರೂಪೋಯಂ ಮಧ್ಯಾನ್ಹೇತು ಮಹೇಶ್ವರಃ
ಅಸ್ತಮಾನೇ ಸ್ವಯಂ ವಿಷ್ಣು ತ್ರಯೀಮೂರ್ತಿ ದಿವಾಕರಃ
2)ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ
ತಮೋರಿಮ್ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ
ಸಂಕಾಶಂ-ಕಾಂತಿ
ಕಾಶ್ಯಪೇಯಂ ಮಹಾದ್ಯುತಿಂ-ಕಾಶ್ಯಪರ ಮಗ ಮತ್ತು ಮಹಾ ಪ್ರಕಾಶ ಉಳ್ಳವನೆ
ತಮೋರಿಮ್-ಕತ್ತಲನ್ನು ಹೋಗಲಾಡಿಸುವವನೆ
3)ಧ್ಯೇಯಃ ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣ ಸರಸಿಜಾಸನ ಸನ್ನಿವಿಷ್ಟ
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯ ವಪುಃ ದೃತ ಶಂಖ ಚಕ್ರಃ
ಶ್ವೇತವರ್ಣಂ ಬ್ರಹ್ಮಾ ಶಿರಾ ವಿಷ್ಣು ಹೃದಯಂ ರುದ್ರೋಲಲಾಟಮ್ ಸಂಖ್ಯಾಯಾನ ಸಗೋತ್ರಂ
ತ್ರಿಪದಂ ನಾಮ ಯಥಾಶಕ್ತಿ ಗಾಯತ್ರಿ ಮಂತ್ರ ಜಪಂ ಕರಿಷ್ಯೇ
4)ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್
ಇತರೆ
ಕರಾಗ್ರೇ ವಸತೇ ಲಕ್ಶ್ಮೀ ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ
ಭೂಮಿ ಸ್ಪರ್ಶ ಮಾಡುವುದಕ್ಕಿಂತ ಮೊದಲು
ಸಮುದ್ರವಸನೇ ದೇವಿ ಪರ್ವತ ಸ್ತನಮಂಡಲೇ
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ
ಪ್ರಾರ್ಥನೆ
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ದಿಂ ಶ್ರಿಯಂ ಬಲಂ
ಆಯುಶ್ಯಂ ತೇಜ ಆರೋಗ್ಯಂ ದೇಹಿಮೇ ಹವ್ಯವಾಹನ
ಯಶಃ-ಕೀರ್ತಿ
ಶ್ರಿಯಂ-ಐಶ್ವರ್ಯ
1)ಅಪರಾಧ ಸಹಸ್ರಾಣಿ ಕ್ರಿಯಂತೇ ಅಹರ್ನಿಶಂ
ದಾಸೋ ಅಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ
ಅಯಮಿಥಿಮಾಂ-ನನ್ನನ್ನು ನೀನು
ಮತ್ವ-ತಿಳಿದುಕೊ
2)ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂ
ನ್ಯಾಯೇನ ಮಾರ್ಗೇನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ
ಲೋಕಾ ಸಮಸ್ತಾ ಸುಖಿನೋ ಭವಂತು
ಸಮಸ್ತ ಸನ್ಮಂಗಲಾನಿ ಭವಂತು
ಸ್ವಸ್ತಿ-ಅತ್ಯುತ್ತಮ
ಮಹೀಂ- ಭೂಮಿ
3)ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ
ತಸ್ಮಾತ್ ಕಾರುಣ್ಯಭಾವೇನ ರಕ್ಷ ರಕ್ಷ ಜನಾರ್ಧನ
ಪಾಪೋಹಂ-ನಾನು ಪಾಪ ಮಾಡಿದ್ದೇನೆ
ತ್ರಾಹಿ-ರಕ್ಷಿಸು
ಅಷ್ಟಾಕ್ಷರಿ ಮಂತ್ರ-ಓಂ ನಮೋ ನಾರಾಯಣಾಯ
ಷಡಾಕ್ಷರಿ ಮಂತ್ರ-ಓಂ ನಮಃ ಶಿವಾಯ
ದ್ವಾದಶನಾಮ ಮಂತ್ರ-ಓಂ ನಮೋ ಭಗವತೇ ವಾಸುದೇವಾಯ
ಮಲಗುವಾಗ
ರಾಮಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ
ಶಯನೇಯಂ ಸ್ಮರೇನಿತ್ಯಂ ದುಸ್ವಪ್ನಂ ತಸ್ಯನಿಸ್ಯತಿಃ
ವೈನತೇಯಂ-ಗರುಡ
ವೃಕೋದರಂ-ಭೀಮ
ಸುಪ್ರಭಾತ
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮನ್ಹಿಕಂ
ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಧ್ವಜ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಹ್ನಿಕಂ
ಸ್ನಾನ ಮಾಡುವಾಗ
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಮನೆ ಬಿಡುವುದಕ್ಕಿಂತ ಮೊದಲು
ಕುಂಕುಮಾಂಕಿತ ವರ್ಣಾಯ ಕುಂದೇಂದು ದವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಯತೇ ನಮಃ
ಮಂತ್ರ ಸ್ನಾನ
ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ
ಯಸ್ಮರೇತ್ ಪುಂದರೀಕಾಕ್ಷಂ ಸ ಬಹ್ಯಾಭಂತರ ಶುಚಿ:
ದೀಪ ಹಚ್ಚುವಾಗ
ದೀಪಂಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ
ದೀಪೇನ ಸಾಧ್ಯತೇ ದೀಪಂ ಸಂಧ್ಯಾದೀಪಂ ನಮೋಸ್ತುತೇ
ಪ್ರದಕ್ಷಿಣೆ ಮಾಡುವಾಗ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಯಾನಿ ಕಾನಿಚ-ಯಾವುದೇ
ಜನ್ಮಾಂತರ-ಈ ಜನ್ಮ ಮತ್ತು ಹಿಂದಿನ ಜನ್ಮಗಳು
ತಾನಿ-ಎಲ್ಲ
ಸಂಕಷ್ಥದಲ್ಲಿರುವಾಗ
ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
ಋತುಪರ್ಣಸ್ಯ ರಾಜರ್ಷೇಃ ಕೀರ್ಥನಂ ಕಲಿ ನಾಶನಂ
ತೀರ್ಥ ಸ್ವೀಕರಿಸುವಾಗ
1)ಅಕಾಲ ಮೃತ್ಯುಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
2)ಶರೀರೇ ಜರ್ಜರೀ ಭೂತೇ ವ್ಯಾದಿಗ್ರಸ್ತೇ ಕಲೇವರೇ
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ
ಜರ್ಜರೀ ಭೂತೇ-ಜ್ವರ
ವ್ಯಾದಿಗ್ರಸ್ತೇ-ಕಾಯಿಲೆಗಳು
ಕಲೇವರೇ-ವೃದ್ದಾಪ್ಯ
ಜಾಹ್ನವೀ-ಗಂಗೆ
ಅಶ್ವತ್ಥಾಮ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ
ಕೃಪಃ ಪರುಶುರಾಮಶ್ಚ ಸಪ್ತೈತೇ ಚಿರಜೀವಿನಃ
ನವನಾಗ ಸ್ತೋತ್ರ
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಅಶ್ವತ್ಥ ಸ್ತೋತ್ರ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ
ಮಾತೃದೇವೋ ಭವ ಪಿತೃದೇವೋ ಭವ
ಆಚಾರ್ಯದೇವೋ ಭವ ಅತಿಥಿದೇವೋ ಭವ
ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ಶಾಂತಿ ಮಂತ್ರ
ಓಂ ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಸಹನಾವವತು ಸಹನೌಭುನಕ್ತು ಸಹವೀರ್ಯಂಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ಸಹನಾವವತು-
ಸಹ-ಒಟ್ಟಿಗೆ
ಅವತು-ಕಾಪಾಡು
ನೌ-ಇಬ್ಬರು
ಭುನಕ್ತು-ಪೋಷಿಸು
ವೀರ್ಯಂ-ಶಕ್ತಿ
ಕರವಾವಹೈ-ಒಟ್ಟಿಗೆ ಮಾಡೋಣ
ಅದೀತ-ಕಲಿಯುವುದು
ಮಾ-ಅಲ್ಲ
ವಿದ್ವಿಶಾವಹೈ-ದ್ವೇಷ
ಓಂ ಶನ್ನೋ ಮಿತ್ರಃ ಶಂ ವರುಣಃ ಶನ್ನೋ ಭವತ್ವರ್ಯಮಾ
ಶನ್ನ ಇಂದ್ರೋ ಬ್ರಹಸ್ಪತಿ ಶನ್ನೋ ವಿಷ್ಣುರುರುಕ್ರಮಃ
ನಮೋ ಬ್ರಾಹ್ಮಣೇ ನಮಸ್ತೇ ವಾಯು
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ
ತ್ವಾಂ ಇವ ಪ್ರತ್ಯಕ್ಷಂ ಬ್ರಹ್ಮ ವದಿಶ್ಯಾಮಿ
ರುತಂ ವದಿಶ್ಯಾಮಿ ಸತ್ಯಂ ವದಿಶ್ಯಾಮಿ
ತನ್ಮಾಮ್ವತು ತದ್ವಕ್ತಾರಮವತು
ಅವತು ಮಾಂ ಅವತು ವಕ್ತಾರಂ
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್
ಭೂರ್ಭುವಃ ಸ್ವಃ- ಭೂಮಿ-ಆಕಾಶ-ಸ್ವರ್ಗ
ತತ್ಸವಿತುರ್ವರೇಣ್ಯಂ- ಸೂರ್ಯನೆಂಬ ವರೇಣ್ಯ
ಭರ್ಗೋ- ಹೊಳಪು
ದೇವಸ್ಯ- ದೇವರ
ಧೀಮಹಿ- ಧ್ಯಾನಿಸು
ಧಿಯೋ- ಬುದ್ಧಿ
ಯೋ- ನೀನು
ನಃ- ನಮ್ಮನ್ನು
ಪ್ರಚೋದಯಾತ್- ಪ್ರಚೋದಿಸು

ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ ಧೀಮಹಿ ತನ್ನೋ ಕಾಲಭೈರವ ಪ್ರಚೋಧಯಾತ್